Swami Brahmananda guruji chinmaya mission specch geeta jnana yajna kannada part -4 ಸ್ವಾಮಿ ಬ್ರಹ್ಮಾನಂದ
У вашего броузера проблема в совместимости с HTML5
ಪೂಜ್ಯ ಸ್ವಾಮಿ ಬ್ರಹ್ಮಾನಂದ ಗುರೂಜಿಯವರು ಗೀತಾ ಜ್ಞಾನ ಯಜ್ಞ, ಚಿನ್ಮಯ ಮಿಷನ್ ಧಾರವಾಡ ಇವರ ಸಹಯೋಗದೊಂದಿಗೆ, ನಿತ್ಯ ಜೀವನಕ್ಕೆ ಭಗವದ್ಗೀತೆಯ ಸಂದೇಶ ಎಂಬ ಕುರಿತಾಗಿ ಧಾರವಾಡದ ಕರ್ನಾಟಕ ಕುಲಪುರೋಹಿತ (ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಅದ್ಬುತವಾಗಿ ತಮ್ಮ ಜ್ಞಾನ ಪ್ರಖರತೆಯಿಂದ ನಮ್ಮಲ್ಲಿರುವ ಅಜ್ಞಾನವನ್ನು ದೂರಮಾಡುವ ಪ್ರಯತ್ನ ಮಾಡಿದರು ಅವರಿಗೆ ಅನಂತ ಅನಂತ ಧನ್ಯವಾದಗಳು.